ಕಳೆದ ಕೆಲ ದಿನಗಳ ಹಿಂದೆ ಬಳ್ಳಾರಿಯ ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ನೆಲಕ್ಕಪ್ಪಳಿಸಿದ ಘಟನೆ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಅಷ್ಟು ದೊಡ್ಡ ರಥ ಬಿದ್ದರೂ ಗಂಭೀರ ಅಪಾಯವಾಗದಿದ್ದುದು ಎಲ್ಲರನ್ನು ಆಶ್ಚರ್ಯಕ್ಕೆ ತಳ್ಳಿತ್ತು. ಈ ಮಹಾ ಅವಘಡ ನಡೆದರೂ ಯಾವುದೇ ಪ್ರಾಣಾಪಾಯ ಸಂಭವಿಸದೇ ಇರುವುದಕ್ಕೆ ಕೊಟ್ಟೂರೇಶ್ವರನ ಪವಾಡವೇ ಕಾರಣ ಎಂದು ಜನರೀಗ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ದೇವರು ತನ್ನ ಭಕ್ತರನ್ನು ಹೇಗೆ ಕಾಪಾಡಿದನಂತೆ ಗೊತ್ತಾ?