1998, 99, 2004ರ ಕೆಪಿಎಸ್ಸಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ವಿಚಾರಣೆ ತಡೆ ಕೋರಿ ಅಭ್ಯರ್ಥಿಗಳು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ಮುಖ್ಯನ್ಯಾಯಮೂರ್ತಿ ದತ್ತುಪೀಠ ಈ ಕುರಿತು ಅರ್ಜಿ ಪರಿಶೀಲನೆ ಮಾಡಿ ವಿಚಾರಣೆಗೆ ತಡೆನೀಡಿದೆ. ಹೈಕೋರ್ಟ್ನಲ್ಲಿ ಅಂತಿಮ ವಿಚಾರಣೆ ನಡೆಯುತ್ತಿತ್ತು.