ಅವರು ಪರೀಕ್ಷೆಯಲ್ಲಿ ಮಂದ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ ಎಂದ ಲಾಲು, ಕಪ್ಪು ಹಣ ತರುವುದರ ಬದಲು ಕಪ್ಪುಹಣವನ್ನು ಮರಳಿ ತರುವ ಬದಲು,ಕಾಳ ಸಂತೆಕೋರರು ಮತ್ತು ಬಂಡವಾಳಶಾಹಿಗಳಿಗೆ ಕ್ಷಮಾದಾನ ಯೋಜನೆಯಾಗಿ ಬಜೆಟ್ ಬಂದಿದೆ ಎಂದು ಲಾಲು ಆರೋಪಿಸಿದ್ದಾರೆ.
ಕೃಷಿಪರವಾಗಿ ಮಾಡಿರುವ ಘೋಷಣೆಗಳು ಕೇವಲ ಬಾಯಿಮಾತಿಗಷ್ಟೇ, 36,000 ಕೋಟಿ ಘೋಷಿಸಿರುವುದು ತುಂಬಾ ಸಣ್ಣ ಮೊತ್ತ ಎಂದು ಅವರು ಹೀಗಳೆದಿದ್ದಾರೆ.