ಗುರುದಾಸ್ಪುರದಲ್ಲಿ ನಡೆದ ಉಗ್ರರ ದಾಳಿಯನ್ನು ಸಹ ಉಲ್ಲೇಖಿಸಿದ ಮಹಾಜನ್, "ಉಗ್ರರ ಜತೆಗಿನ ಕಾದಾಟದಲ್ಲಿ ಹುತಾತ್ಮರಾದ ಎಸ್.ಪಿ ಬಲ್ಜೀತ್ ಸಿಂಗ್, ಹೋಮ್ ಗಾರ್ಡ್ಸ್ಗಳಾದ ಬೋಧ್ ರಾಜ್, ದೇಸ್ ರಾಜ್ ಹಾಗೂ ಉಳಿದಿಬ್ಬರು ನಾಗರಿಕರನ್ನು ಸಹ ನೆನಪಿಸಿಕೊಂಡು ಲೋಕಸಭೆ ಈ ದುಷ್ಟ ಕೃತ್ಯವನ್ನು ಬಲವಾಗಿ ಖಂಡಿಸುತ್ತದೆ", ಎಂದು ಹೇಳಿದರು.