ಕಾಮಗಾರಿ ನಡೆಸದೇ ನಕಲಿ ಬಿಲ್ಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ವೆಂಡನ್ ಮೇಲಿತ್ತು. ತಮ್ಮ ವ್ಯಾಪ್ತಿಯಡಿ ಬರುವ ವಾರ್ಡ್ನಲ್ಲಿ ಸಂಗ್ರಹವಾಗಿದ್ದ ತೆರಿಗೆ ಹಣವನ್ನು ಬಿಬಿಎಂಪಿ ಕೇಂದ್ರ ಕಚೇರಿಗೂ ಪಾವತಿಸದೇ ವೆಂಡನ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಸಹ ದೂರು ಕೇಳಿ ಬಂದಿದೆ. ಅವರಿಗೆ ಬೆಂಬಲ ಕೊಟ್ಟ ಆರೋಪ ಮುನಿರತ್ನ ಅವರಿಗೂ ಅಂಟಿಕೊಂಡಿದೆ.