ಮೂಲಗಳ ಪ್ರಕಾರ, ಮಹಿಳೆ ಮತ್ತು ದಾಳಿ ಮಾಡಿದ ವ್ಯಕ್ತಿ ಮಣಿಕಂಠ ಇಬ್ಬರು ಗುಂಟೂರು ಜಿಲ್ಲೆಯ ನಲ್ಲಾ ಚೆರುವು ಗ್ರಾಮದವರು. ಇಬ್ಬರು ಲೈವ್ ಇನ್ ರಿಲೇಶನ್ಶಿಪ್ನಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ಮಣಿಕಂಠನಿಗೆ ಮದುವೆಯಾಗಿ ಒಬ್ಬಳಉ ಮಗಳಿದ್ದಾಳೆ ಎನ್ನುವುದು ತಿಳಿದು ಆಘಾತಗೊಂಡ ಮಹಿಳೆ ತನ್ನ ತಂದೆ ತಾಯಿ ಮನೆಗೆ ವಾಪಸಾಗಿದ್ದಳು.