ತಮ್ಮ ಪತಿ ಮೋದಿ ಪ್ರಧಾನಿಯಾಗ ಬೇಕೆಂಬ ಸಂಕಲ್ಪದಲ್ಲಿ ತೀರ್ಥಯಾತ್ರೆಗೆ ಹೊರಟ ಜಶೋಧಾ ಬೆನ್ರವರನ್ನು ಸಂಪರ್ಕಿಸಿದ ಮೋದಿ ಬೆಂಬಲಿಗರು ಅವರನ್ನು ಉತ್ತರಾಖಂಡ್ನ ರಾಮದೇವ್ ಆಶ್ರಮದಲ್ಲಿ ಅಡಗಿಸಿಡಲಾಗಿದೆ. ಯಾತ್ರಾರ್ಥಿಗಳ ವೇಷದಲ್ಲಿರುವ ಮೋದಿ ಸಮರ್ಥಕರು ಅವರಿಗೆ ಭದ್ರತೆಯನ್ನು ಒದಗಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.