ಕಸಿದುಕೊಂಡು ಹೋಗಿರುವ ಸ್ವತ್ತುಗಳನ್ನು ಮರಳಿ ತರುತ್ತೇವೆ ಎಂದು ಬಾಗವತ್ ಹೇಳಿದ್ದರು. ಕೊಲ್ಕತ್ತಾದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಷಣ ಮಾಡಿದ ಮೋಹನ್ ಭಾಗವತ್ ಹೆದರಿಕೊಳ್ಳುವ ಅಗತ್ಯವಿಲ್ಲ. ನಾವು ನಮ್ಮ ರಾಷ್ಟ್ರದಲ್ಲಿದ್ದೇವೆ. ನಾವು ಅತಿಕ್ರಮಣಕಾರರಲ್ಲ. ಇದು ನಮ್ಮ ಹಿಂದೂ ರಾಷ್ಟ್ರ. ಹಿಂದೂಗಳ ಜಾಗೃತಿ ಬಗ್ಗೆ ಯಾರೂ ಹೆದರಬಾರದು ಎಂದು ಹೇಳಿದ್ದರು.