ಭವಿಷ್ಯದಲ್ಲಿ ಒಳ್ಳೆಯದಾಗುವ ಯಾವ ಮಾತನ್ನು ಅಖಿಲೇಶ್ ಕೇಳುತ್ತಿಲ್ಲ. ಸಮಾಜವಾದಿ ಪಕ್ಷವನ್ನು ಮುಸ್ಲಿಂ ವಿರೋಧಿಯನ್ನಾಗಿಸಲಾಗಿದೆ. ಇದು ಚುನಾವಣೆಗೆ ಬಹುದೊಡ್ಡ ಹಿನ್ನಡೆಯಾಗಲಿದೆ. ‘ನಾನು ಮುಸ್ಲಿಮರಿಗಾಗಿ ಬದುಕಿದ್ದೇನೆ. ಅವರಿಗಾಗಿ ಸಾಯಲೂ ಸಿದ್ಧ. ಮುಸ್ಲಿಂ ಸಮುದಾಯದ ಹಿತಾಸಕ್ತಿಗಾಗಿ ನಾನು ಅಖಿಲೇಶ್ ವಿರುದ್ಧ ಕಣಕ್ಕಿಳಿಯಲು ಸಿದ್ಧ’ ಎಂದಿದ್ದಾರೆ.