"ರಾಜ್ಯದಲ್ಲಿ ಸರಕಾರ ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಹಲವು ಯೋಜನೆಗಳು ಜಾರಿಯಾಗಿವೆ. ಆದರೆ ಆದರೆ ಅನುಷ್ಠಾನ ಮಾತ್ರ ಮಂದಗತಿಯಲ್ಲಿದೆ. ಹಲವು ಯೋಜನೆಗಳಿಗಳಿಗೆ ಶಿಲಾನ್ಯಾಸ ಮಾಡುತ್ತೀರಾ. ಆದರೆ ಪೂರ್ಣಗೊಳಿಸುವಲ್ಲಿ ವಿಳಂಬ ಮಾಡುತ್ತೀರಾ.ಪೂರ್ಣಗೊಳಿಸಿದರೂ ಅವು ಉದ್ಘಾಟನಾ ಭಾಗ್ಯವನ್ನು ಕಾಣುತ್ತಿಲ್ಲ.ಇನ್ನು ಮುಂದೆ ಯೋಜನೆಗಳ ಉದ್ಘಾಟನಾ ದಿನಾಂಕವನ್ನು ನಿಗದಿ ಮಾಡಿ ಶಂಕು ಸ್ಥಾಪನೆಗೆ ಮುಂದಾಗಿ" ಎಂದು ಅವರು ತಮ್ಮ ಮಗನ ಕಿವಿ ಹಿಂಡಿದ್ದಾರೆ.