ಒಂದು ವೇಳೆ ಮುಸ್ಲಿಂ ಜನಸಂಖ್ಯೆ ಇದೇ ರೀತಿ ಹೆಚ್ಚಳವಾದಲ್ಲಿ 50 ವರ್ಷಗಳ ನಂತರ ದೇಶವನ್ನು ವಿಭಜಿಸುವಂತಹ ಆಘಾತಕಾರಿ ಘಟನೆಗಳು ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಜನಸಂಖ್ಯಾ ಸ್ಫೋಟದಿಂದ ಹಿಂದು ಮತ್ತು ಸಿಖ್ಖರು ಕಾಶ್ಮಿರದಿಂದ ಪಲಾಯನಗೊಂಡಂತಾಗುತ್ತದೆ. ಎರಡು ಘಟನೆಗಳಿಗೆ ಜನಸಂಖ್ಯೆ ಹೆಚ್ಚಳವೇ ಕಾರಣವಾಗಿದೆ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.