ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರ ಮಧ್ಯೆ ವರದಿಗಾರರ ಜತೆ ಮಾತನಾಡುತ್ತಿದ್ದ ಸಿಂಧೆ, "ನಾನು ಸದನದಲ್ಲಿ ಯಾವತ್ತೂ ಹಿಂದೂ ಆತಂಕವಾದಿ ಎಂಬ ಪದವನ್ನು ಬಳಸಿಯೇ ಇಲ್ಲ. ಈ ಪದಗಳನ್ನು ಜೈಪುರ್ನಲ್ಲಿ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಒಮ್ಮೆ ಬಳಸಿದ್ದೆ. ಅದನ್ನು ತಕ್ಷಣ ಹಿಂದಕ್ಕೆ ಪಡೆದಿದ್ದೆ", ಎಂದು ಸ್ಪಷ್ಟ ಪಡಿಸಿದ್ದಾರೆ.