ಬಿಹಾರ್ ರಾಜ್ಯದ ಜನತೆ ರಾಜ್ಯದ ಚುಕ್ಕಾಣಿ ಹಿಡಿಯುವವರು ಬಿಹಾರಿ ಆಗಿರಬೇಕೋ ಅಥವಾ ಬಾಹರಿ(ಹೊರಗಿನವರು) ಆಗಿರಬೇಕೋ ಎನ್ನುವ ಬಗ್ಗೆ ನಿರ್ಧರಿಸಲಿದ್ದಾರೆ. ನಾನು ಬಿಹಾರಿಯಾಗಿದ್ದೇನೆ. ಪ್ರಧಾನಿ ಮೋದಿ ಹೊರಗಿನವರಾಗಿದ್ದಾರೆ ಎಂದು ಬಿಹಾರ್ ಸಿಎಂ ನಿತೀಶ್ ಕುಮಾರ್ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.