ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ನನ್ನು ವಿಚಾರಣೆಗೆ ಕರೆತರುವ ಸಂದರ್ಭದಲ್ಲಿ ದೆಹಲಿ ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ಮಾಡಲಾದ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಜಂಗಲ್ ರಾಜ್ ಜಂಗಲ್ ರಾಜ್ ಎಂದು ಕರೆಯುವ ಬಿಜೆಪಿ ನಾಯಕರು ಪಟಿಯಾಲಾ ಘಟನೆಯನ್ನು ಮಂಗಲ್ ರಾಜ್ ಎಂದು ಕರೆಯುತ್ತಾರಾ? ಘಟನೆಗೆ ಕೇಂದ್ರ ಸರಕಾರವನ್ನು ಹೊಣೆ ಮಾಡಬಹುದೇ ಎಂದು ಲೇವಡಿ ಮಾಡಿದ್ದಾರೆ.