ನಿತೀಶ್ ಕುಮಾರ್ ಬಿಜೆಪಿ ಮೈತ್ರಿಕೂಟದಲ್ಲಿದ್ದಾಗ ವಜ್ರದ ಮೌಲ್ಯವನ್ನು ಹೊಂದಿದ್ದರು. ಬಿಜೆಪಿ ಮೈತ್ರಿಕೂಟವನ್ನು ತೊರೆದು ಲಾಲು ಯಾದವ್ ಅವರೊಂದಿಗೆ ಕೈ ಜೋಡಿಸಿ ಕಲ್ಲಿದ್ದಲು ತರಹ ಆಗಿದ್ದಾರೆ. ನಮ್ಮ ಜೊತೆಗಿದ್ದಾಗ ಯಶಸ್ವಿಯಾಗಿದ್ದರು. ಇದೀಗ ಲಾಲು ಜೊತೆ ಕೈ ಜೋಡಿಸಿದ್ದರಿಂದ ವಿಫಲವಾಗಿದ್ದಾರೆ ಎಂದು ಲೇವಡಿ ಮಾಡಿದರು.