ಪರಸ್ಪರರು ಹೊಡೆದಾಟದಲ್ಲ ತೊಡಗಿ ದೇಶದ ಏಕತೆಯನ್ನು ಹಾಳುಗೆಡುವಲು ಉದ್ದೇಶಪೂರ್ವಕಾಗಿ ಮೀಸಲಾತಿಯ ಸಂಚು ನಡೆಸಲಾಗುತ್ತಿದೆ. ಯಾಕೆಂದರೆ ಅವರಿಂದ ಅಧಿಕಾರ ಕಿತ್ತುಕೊಂಡಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಸದಾ ದಲಿತರು ತಮ್ಮ ವೋಟ್ ಬ್ಯಾಂಕ್ ಎಂದು ಭಾವಿಸಿತ್ತು. ಇದೀಗ ಮೋದಿ ದಲಿತರ ಪರವಾಗಿ ಕಾರ್ಯನಿರ್ವಹಿಸುವುದು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.