ನಿನ್ನೆ ಸಂಜೆ ಪನ್ನೀರ್ ಸೆಲ್ವಂ ರಾಜ್ಯಪಾಲರನ್ನು ಭೇಟಿ ಮಾಡಿ ಒತ್ತಾಯಪೂರ್ವಕವಾಗಿ ರಾಜೀನಾಮೆ ನೀಡಿದ್ದೇನೆ. ಇದೀಗ ರಾಜೀನಾಮೆ ಹಿಂಪಡೆಯಲು ಸಿದ್ದ ಎಂದು ಮನವಿ ಸಲ್ಲಿಸಿದ್ದರು. ಶಶಿಕಲಾ ಕೂಡಾ ತಮ್ಮ ಬಳಿ 130 ಶಾಸಕರ ಬೆಂಬಲವಿರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿ ಸರಕಾರ ರಚಿಸಲು ಅಹ್ವಾನ ನೀಡುವಂತೆ ಕೋರಿದ್ದರು.