ರಾಜ್ಯಸಭೆಯಲ್ಲಿ ಉಗ್ರರ ದಾಳಿಯನ್ನು ಖಂಡಿಸಲಾಯಿತಲ್ಲದೇ ಕರ್ತವ್ಯನಿರ್ವಹಣೆಯಲ್ಲಿ ಜೀವ ಕಳೆದುಕೊಂಡು ಹುತಾತ್ಮರಾದವರಿಗೆ ಸಂತಾಪ ಸೂಚಿಸಲಾಯಿತು. ಘಟನೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಲ್ಜಿತ್ ಸಿಂಗ್ ಸೇರಿದಂತೆ ನಾಲ್ಕು ಜನ ಭಧ್ರತಾ ಪಡೆ ಯೋಧರು, ಮೂವರು ನಾಗರಿಕರು ಸಾವನ್ನಪ್ಪಿದ್ದು 16 ಮಂದಿ ಗಾಯಗೊಂಡಿದ್ದರು.