ರಾಹುಲ್ರ ಖಾಟ್ ಸಭಾದಲ್ಲಿ ಮಂಚಗಳನ್ನು ಹೊತ್ತೊಯ್ದ ರೈತರ ಕುರಿತು ಪ್ರತಿಕ್ರಿಯಿಸಿದ ಅಖಿಲೇಶ್ ರೈತರು ಸೈಕಲ್ ಮೇಲೆ ( ಎಸ್ಪಿ ಚಿಹ್ನೆ) ಮಂಚಗಳನ್ನು ಒಯ್ದರು. ಅವುಗಳ ಮೇಲೆ ಕುಳಿತು ಲ್ಯಾಪ್ಟಾಪ್ ನಿರ್ವಹಿಸುತ್ತಾರೆ ಎಂದು ಅಖಿಲೇಶ್ ತಾವು ಚುನಾವಣೆ ಭರವಸೆ ನೀಡಿದ್ದ ಲ್ಯಾಪ್ಟಾಪ್ ಕುರಿತು ಮಾರ್ಮಿಕವಾಗಿ ಹೇಳಿದರು.