"ವ್ಯಾಪಮ್ ಹಗರಣ 1,000 ಜನರ ಬದುಕನ್ನು ಹಾಳುಗೆಡವಿದೆ. ಸುಷ್ಮಾ ಸ್ವರಾಜ್ ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಲಲಿತ್ ಮೋದಿಯವರ ಜತೆ ವ್ಯವಹಾರಿಕ ಸಂಬಂಧವನ್ನು ಹೊಂದಿದ್ದಾರೆ. ಸುಷ್ಮಾ, ರಾಜೆ, ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ಕೇಳುತ್ತಿರುವುದು ನಾನು ಅಲ್ಲ, ಕಾಂಗ್ರೆಸ್ ಸಹ ಅಲ್ಲ. ಭಾರತದ ನಾಗರಿಕರು ಕಳಂಕಿತರ ರಾಜೀನಾಮೆಯನ್ನು ಬಯಸಿದ್ದಾರೆ", ಎಂದು ರಾಹುಲ್ ಹೇಳಿದ್ದಾರೆ.