ವರದಿಗಳ ಪ್ರಕಾರ 2000ನೇ ಇಸವಿಯಲ್ಲಿ ರಾಜ್ಯಮಂಡ್ನಲ್ಲಿ ನಡೆದ ನೃತ್ಯ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ ಆರೋಪದ ಮೇಲೆ ರಮೇಶ್ ಚಂದ್ರ ತಂಕ್, ರಮೇಶ್ ಚಂದ್ರ ಚಲ್ಪೋಟ್, ಭಗವತಿ ಲಾಲ್ ಎಂಬುವವರು ಬಂಧನಕ್ಕೊಳಪಟ್ಟಿದ್ದರು. ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆ ತಂದಾಗ ನಾರಾಯಣ್ ಖಿಂಚಿ ನಿರ್ದಯವಾಗಿ ಥಳಿಸಿದ್ದರು.