ಒಂದು ವೇಳೆ, ಚತ್ತೀಸ್ಗಢ್ನ ಬಿಜಾಪುರ ಜಿಲ್ಲೆಯನ್ನು ಪ್ರವೇಶಿಸಿದಲ್ಲಿ ಜೀವಂತವಾಗಿ ದಹಿಸಲಾಗುವುದು ಎನ್ನುವ ಅನಾಮಧೇಯ ಪತ್ರ ಆಮ್ ಆದ್ಮಿ ಪಕ್ಷದ ಶಾಸಕಿಗೆ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ವರದಿಗಳ ಪ್ರಕಾರ ಸೋರಿ, ಸರ್ಚ್ ಆಪರೇಶನ್ ನೆಪದಲ್ಲಿ ಭದ್ರತಾ ಪಡೆಗಳು ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ಬಹಿರಂಗಪಡಿಸಲು ಇತ್ತೀಚೆಗೆ ಮಾವೋವಾದಿಗಳ ಬಲಾಢ್ಯತಾಣವಾದ ಬಿಜಾಪುರ ಮತ್ತು ಸುಕುಮಾ ಜಿಲ್ಲೆಗಳಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ.