ಶಿವಸೇನೆಯನ್ನು ಬೆಂಬಲಿಸಿ ಸರಣಿ ಟ್ವಿಟ್ಟರ್ ಪ್ರಕಟಿಸಿರುವ ಅವರು, ದೇಶ ಭಕ್ತಿಯು ಒಬ್ಬ ‘ಡೆಂಗ್ಯೂ ಕಲಾಕಾರ’ ನಿಗಿಂತಲೂ ಹೆಚ್ಚು ಮಹತ್ವ ಪಡೆಯುತ್ತದೆ, ಎಂದಿದ್ದಾರೆ.
“ಆತ್ಮಾಭಿಮಾನವಿಲ್ಲದ ಇವರಿಗೆ, ಉಗ್ರವಾದವೊಂದೇ ಗೊತ್ತಿರುವುದು. ಹಿಂದೂ ಪರ ರಾಜಕೀಯ ಪಕ್ಷಗಳು ಕೇವಲ ಭಯೋತ್ಪಾದನೆಯ ಕುರಿತು ಬೊಬ್ಬೆ ಹಾಕುತ್ತಾರೆ. ಆದರೆ ಇಂತಹ ‘ಡೆಂಗ್ಯೂ ಆರ್ಟಿಸ್ಟ್’ ಗಳನ್ನು ಬೆಂಬಲಿಸುತ್ತಾರೆ. ಅವರು ಸಂಗೀತಕಾರರಾಗಿ ಭಾರತಕ್ಕೆ ಬರುವುದಿಲ್ಲ. ಪಾಕಿಸ್ತಾನದ ‘ದಲ್ಲಾಳಿ’ಗಳಾಗಿ ಬರುತ್ತಿದ್ದಾರೆ” ಎಂದು ಅಭಿಜಿತ್ ಹೀನಾಯವಾಗಿ ವಾಗ್ದಾಳಿ ನಡೆಸಿದ್ದಾರೆ.