ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ನಂತರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ರ್ಯಾಲಿಯಲ್ಲಿ ನೆರೆದಿದ್ದ ಜನರು ಅವಮಾನಿಸಿದ್ದರು. ಸೊರೇನ್ ಭಾಷಣ ಮಾಡಲು ವೇದಿಕೆಗೆ ಏರುತ್ತಿದ್ದಂತೆ, ರ್ಯಾಲಿಯಲ್ಲಿದ್ದ ಜನರು ಮೋದಿ-ಮೋದಿ ಎಂಬ ಘೋಷಣೆಗಳನ್ನು ಕೂಗಲಾರಂಭಿಸಿ ಲೇವಡಿ ಮಾಡಲಾಂಭಿಸಿದರು.