ನಯಿ ದುನಿಯಾ ವರದಿಯ ಪ್ರಕಾರ, ಸಲಿಂಗಕಾಮದ ಬಗ್ಗೆ ವಿವರಣೆ ನೀಡುತ್ತಿದ್ದ ಸಚಿವ ಆಜಂ ಖಾನ್, ಆರೆಸ್ಸೆಸ್ ಸದಸ್ಯರು ಕೂಡಾ ಸಲಿಂಗಕಾಮಿಗಳಂತೆ ಎಂದು ಹೇಳಿದ್ದಾರೆ.
ಸಚಿವ ಆಜಂ ಖಾನ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಆರೆಸ್ಸೆಸ್, ಸಮಾಜವಾದಿ ಪಕ್ಷದ ನಾಯಕ ಸಚಿವ ಆಜಂ ಖಾನ್ ಮಾನಸಿಕ ಸಮತೋಲವನ್ನು ಕಳೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದೆ. ವಿಶ್ವ ಹಿಂದೂ ಪರಿಷತ್ ಕೂಡಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.