ಆದರೆ ಹೈಕೋರ್ಟ್ ತೀರ್ಪನ್ನು ಸಮರ್ಥಿಸಿಕೊಂಡಿರುವ ಸುಪ್ರೀಂಕೋರ್ಟ್, 'ನೀವು ಮಂಗಳೂರಿನಲ್ಲಿ ಮಾಡಿದ್ದೇನು? ಯುವತಿಯರನ್ನು ಥಳಿಸುವ ಮೂಲಕ ನೈತಿಕ ಪೊಲೀಸ್ಗಿರಿಯನ್ನು ತೋರಿಸಿದಿರಾ? ನಿಮ್ಮ ನಿಷೇಧವನ್ನು ಸಮರ್ಥಿಸಿಕೊಳ್ಳುವ ಮೂಲಕ ಹೈಕೋರ್ಟ್ ಉಚಿತ ತೀರ್ಪನ್ನೇ ನೀಡಿದೆ', ಎಂದು ಮುತಾಲಿಕ್ಗೆ ಛೀಮಾರಿ ಹಾಕಿದ್ದು, ಅವರಿಗೆ 6 ತಿಂಗಳ ಮಟ್ಟಿಗೆ ಗೋವಾ ಪ್ರವೇಶಿಸಲು ಅವಕಾಶ ನೀಡುವುದು ಬೇಡ ಎಂದಿದೆ.