ತಾವು ಸಮಾಜವಾದಿ ಪಕ್ಷದಲ್ಲಿದ್ದಾಗ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಜತೆ ಕಹಿ ಅನುಭವವನ್ನು ಪಡೆದೆ ಎಂದು ಆರೋಪಿಸಿದ ಅವರು, " ನರೇಂದ್ರ ಮೋದಿಯವರ ನಾಯಕತ್ವದ ಅಡಿಯಲ್ಲಿ ಕೆಲಸ ಮಾಡಬಯಸುತ್ತೇನೆ. ನಾನು ಆರೋಗ್ಯಕರ ರಾಜಕೀಯವನ್ನು ಬಯಸುತ್ತೇನೆ. ಮತ್ತೆ ರಾಜಕೀಯದಲ್ಲಿ ಅಳಲು ಬಯಸುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.