ಬಿಹಾರ್ ಚುನಾವಣೆಗೆ ಮುನ್ನ ಕಾಂಗ್ರೆಸ್ ಶಾಸಕ ಹಿಮಾಂತಾ ಬಿಸ್ವಾ ಸರ್ಮಾ ಅವರ ಬೆಂಬಲ ಪಡೆದು ಆಸ್ಸಾ ಸರಕಾರವನ್ನು ಉರುಳಿಸಲು ಬಿಜೆಪಿ ನೂರಾರು ಕೋಟಿ ರೂಪಾಯಿಗಳನ್ನು ವೆಚಚ್ ಮಾಡಿದೆ. ಆದರೆ, ಬಿಜೆಪಿಗೆ ಸರಕಾರ ಕೆಡವಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ಹಿಮಾಂತಾ 35 ಬಂಡಾಯ ಕಾಂಗ್ರೆಸ್ ಶಾಸಕರನ್ನು ಒಂದುಗೂಡಿಸಿ, ಅರುಣಾಚಲ್, ಉತ್ತರಾಖಂಡ್ನಂತೆ ಸರಕಾರ ಉರುಳಿಸಲು ಪ್ರಯತ್ನಿಸಿದ್ದರು ಎಂದು ಕಿಡಿಕಾರಿದ್ದಾರೆ.