ಆರೋಪಿ ಶಿಕ್ಷಕ ಮಕ್ಕಳನ್ನು ಮೀನಿಗೆ ಹಿಟ್ಟು ತಿನ್ನಿಸಲು ಕರೆದುಕೊಂಡು ಹೋಗುತ್ತಿದ್ದನು. ಅಲ್ಲಿ ಮಕ್ಕಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿತ ದೌರ್ಜನ್ಯ ಎಸಗುತ್ತಿದ್ದನು. ಶಿಕ್ಷಕನ ಹೆದರಿಕೆಯಿಂದ ವಿದ್ಯಾರ್ಥಿಗಳು ಬಹಿರಂಗಪಡಿಸುತ್ತಿರಲಿಲ್ಲ. ಆರೋಪಿ ಶಿಕ್ಷಕ 10 ರಿಂದ 12 ವರ್ಷದ ಮಕ್ಕಳ ಮೇಲೆ ಕಣ್ಣು ಹಾಕುತ್ತಿದ್ದನು. ಈ ಪ್ರದೇಶದಲ್ಲಿ ಬಾಲಕೀಯರ ಪ್ರೌಢ ಶಾಲೆ ಕೂಡ ನಡೆಸಲಾಗುತ್ತಿರುವುದು.