ವಿದ್ಯಾರ್ಥಿನಿ ಚಂದ್ರಜಾ ಉದಾಹರಣೆಯಾಗಿದ್ದು, ಇತರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸ್ಪೂರ್ತಿ ತುಂಬಲಿದ್ದಾಳೆ ಎಂದು ಕಿಶೋರ್ ಭಾರತಿ ಶಾಲೆಯ ಪ್ರಾಂಶಪಾಲೆ ನಿತ್ಯಾ ರಂಜನ್ ಬಾಗ್ಚಿ ಹೇಳಿದ್ದಾರೆ.
ಮಾಧ್ಯಮಗಳಿಂದ ಚಂದ್ರಜಾ ಸುದ್ದಿ ತಿಳಿದ ಪಶ್ಚಿಮ ಬಂಗಾಳದ ಶಿಕ್ಷಣ ಖಾತೆ ಸಚಿವ ಪಾರ್ಥಾ ಚಟರ್ಜಿ, ಆಕೆಗೆ ವಿಧಾನಸೌಧಕ್ಕೆ ಬರುವಂತೆ ಆಹ್ವಾನ ನೀಡಿ, ಪ್ರಮಾಣ ಪತ್ರ ಮತ್ತು ಉಡುಗೊರೆಗಳನ್ನು ನೀಡಿ, ಭವಿಷ್ಯದಲ್ಲಿ ವಿದ್ಯಾರ್ಥಿನಿಗೆ ಸರಕಾರ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.