ಚತುರ್ವೇದಿಯನ್ನು ದೆಹಲಿ ಸರ್ಕಾರದ ಭ್ರಷ್ಟಾಚಾರ ದಳದ ಮುಖ್ಯಸ್ಥರನ್ನಾಗಿ ನೇಮಿಸಲು ಕೇಜ್ರಿವಾಲ್ ಬಯಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. . 2004ರ ಆಗಸ್ಟ್ನಲ್ಲಿ ಚತುರ್ವೇದಿಯನ್ನು ಏಮ್ಸ್ನಲ್ಲಿನ ಭ್ರಷ್ಟಾಚಾರ ನಿಗ್ರಹಕ್ಕೆ ನೇಮಿಸಿದ ಮುಖ್ಯ ಅಧಿಕಾರಿ ಹುದ್ದೆಯಿಂದ ವಿವಾದಾತ್ಮಕವಾಗಿ ವಜಾ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಅನೇಕ ಹಗರಣಗಳನ್ನು ಚತುರ್ವೇದಿ ಬಯಲು ಮಾಡಿದ್ದರು.