ಪಾಟ್ನಾದಿಂದ 70 ಕಿ.ಮೀ ದೂರದಲ್ಲಿರುವ ಮುಜಾಫರ್ಪುರ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಡಿಎನ್ಎಯಲ್ಲಿ ಏನೋ ಸಮಸ್ಯೆಯಿರಬಹುದು. ಆದರೆ ಪ್ರಜಾಪ್ರಭುತ್ವದ ಡಿಎನ್ಎನಲ್ಲಿ ನಿಮ್ಮ ರಾಜಕೀಯ ವೈರಿಗಳಿಗೂ ಕೂಡಾ ಗೌರವ ನೀಡಬೇಕಾಗುತ್ತದೆ ಎಂದು ಮೋದಿ ಗುಡುಗಿದ್ದರು.