ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ ರೈ, ಸಿಎಂ ಚೌಹಾನ್ ಆಗಸ್ಟ್ 11 ರಂದು ರಾತ್ರಿ 9.45 ಕ್ಕೆ ತಮ್ಮ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ, ವ್ಯಾಪಂ ಹಗರಣದ ಪ್ರಚಾರ ತೊರೆದಲ್ಲಿ ಮತ್ತೆ ಇಂದೋರ್ಗೆ ವರ್ಗಾಯಿಸುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿದ್ದಾರೆ.
ಡಾ. ಆನಂದ್ ರೈ ಮತ್ತು ಅವರ ಪತ್ನಿ ಇಬ್ಬರು ಸರಕಾರಿ ವೈದ್ಯರಾಗಿದ್ದಾರೆ, ರೈ ಪತ್ನಿಯವರನ್ನು ಒಂದು ತಿಂಗಳಲ್ಲಿ ಎರಡು ಬಾರಿ ವರ್ಗಾವಣೆ ಮಾಡಲಾಗಿದ್ದು, ಇದೀಗ ಧಾರ್ ಜಿಲ್ಲೆಗೆ ವರ್ಗಾಯಿಸಲಾಗಿದೆ.