ಬಲರಾಮಪುರ್: ಉತ್ತರ ಪ್ರದೇಶದ ಬಲರಾಮಪುರ್ ಜಿಲ್ಲೆಯಲ್ಲಿ ಠಾಣೆಗೆ ಹೋದ ಯುವತಿಯ ಮೇಲೆ ಇನಿಸ್ಪೆಕ್ಟರ್ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ. ಪೋಲಿಸ ಅಧೀಕ್ಷಕ ಬಿಡಿ ಶುಕ್ಲಾ ಆರೋಪಿ ಇನಿಸ್ಪೆಕ್ಟರ್ ಮಹೇಂದ್ರ ಯಾದವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಆದರೆ, ಆರೋಪಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.