ಹೆಸರು ಬಾನು, 30ರ ಆರಂಭದಲ್ಲಿರುವ ಆಕೆ ವೃತ್ತಿಯಲ್ಲಿ ನರ್ಸ್. ಆಕೆಯ ಬದುಕಿನ ಕಹಾನಿ ಎಲ್ಲ ಕಳೆದುಕೊಂಡಿದ್ದೇನೆ ಎಂದು ಕುಸಿದು ಬಿದ್ದವರನ್ನು ಎದ್ದು ನಿಲ್ಲಿಸುವಂತದ್ದು. ಕಡು ಬಡತನದ ಬದುಕಿನಿಂದ ಎದ್ದು ನಿಂತು ಸ್ವಾವಲಂಬಿ ಜೀವನವನ್ನು ನಡೆಸುತ್ತಿರುವ ಆಕೆ ಧೈರ್ಯ, ಆತ್ಮವಿಶ್ವಾಸ ಮತ್ತು ಛಲವಿದ್ದರೆ ಬಡತನ ಅಡ್ಡಿಯಾಗದು ಎಂದು ತೋರಿದಾಕೆ. ಈ ಯುವತಿಯ ಸ್ಪೂರ್ತಿದಾಯಕ ಕಥೆಯನ್ನು ನೀವು ಓದಿ..
ಕೇಂದ್ರ ಗೃಹ ಸಹಾಯಕ ಸಚಿವ ಹನ್ಸರಾಜ್ ಅಹಿರ್, ಮಹಾರಾಷ್ಟ್ರ ಸಚಿವ ಮದನ್ ಯೆರವಾರ್ ಸೇರಿದಂತೆ ಅನೇಕ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.