ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ

ಶುಕ್ರವಾರ, 28 ನವೆಂಬರ್ 2008
ವಿದ್ಯಾಗಿರಿ (ಮೂಡುಬಿದಿರೆ): ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ...
ಆಳ್ವಾಸ್ ನುಡಿಸಿರಿಯಲ್ಲಿ ಹಲವು ಕುತೂಹಲದ ಕಣ್ಣುಗಳು ಮತ್ತು ಕನ್ನಡ ಮನಸ್ಸುಗಳ ಕಾತುರತೆಗೆ ಕಾರಣವಾಗುವುದು ಮಾತಿನ ಮಂಟಪ. ...
ಇದು ಖ್ಯಾತ ನಿಘಂಟು ತಜ್ಞ, ಆಳ್ವಾಸ್ ನುಡಿಸಿರಿ-2007 ಸಮ್ಮೇಳನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಉದ್ಗಾರ. ಸಂದರ್ಭ: ಭಾ...
ಮಾತಿನ ಮಂಟಪದಲ್ಲಿ ಮೊದಲು ಮಾತಾಡಿದ್ದು ಹಾಸ್ಯ ಸಾಹಿತಿ ಎಂದೇ ಪರಿಚಿತರಾಗಿರುವ ಉಪನ್ಯಾಸಕಿ ಭುವನೇಶ್ವರಿ ಹೆಗಡೆ ಅವರು. ಸರ...
ಸಾಹಿತಿಗಳು ಒಂದಿನಿತೂ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬುದ್ಧಿಜೀವಿಗಳು ಬುದ...
ಮೌಲ್ಯಗಳನ್ನು ಬಿಟ್ಟು ಪ್ರಸಿದ್ಧರಾಗಬೇಡಿ. ಯುವಕರು ಅಂತಹ ಆಸೆ ಇರಿಸಿಕೊಂಡು ಮುಂದುವರಿದರೆ ದೇಶಕ್ಕೆ ಭವಿಷ್ಯವಿಲ್ಲದಂತಾಗು...
ಈ ಬಾಗಿಲೊಳು ಬಾಯ್ ಮುಗಿದು ಹೋದವರ ಬಾಯಿ ಅಗಲಿಸಿ, ದಾಳಿಂಬೆ ಬೀಜಗಳು ಫಳಫಳನೆ ಹೊಳೆಯುವಂತೆ ಮಾಡಿಸುತ್ತವೆ.
ಸಾಹಿತ್ಯದ ಹಬ್ಬದಲ್ಲಿ ಸಾಹಿತಿಯ ಹುಟ್ಟುಹಬ್ಬವೂ ಸೇರಿದರೆ ಹೇಗಿರುತ್ತದೆ. ಮತ್ತೇನಿಲ್ಲ ಸಭಾಂಗಣದಲ್ಲಿ ಸೇರಿದ ಸಾಹಿತ್ಯ-ಕಲ...
ಆಳ್ವಾಸ್ ನುಡಿಸಿರಿ ಎಂಬುದು ಕೇವಲ ಸಾ"ತ್ಯ ಮತ್ತು ಸಂಸ್ಸೃತಿಯ ತಾಣವಾಗದೆ ಮೃಷ್ಟಾನ್ನ ಭೋಜನದ ರಸದೌತಣವೂ ಬಂದವರಿಗೆ ದೊರೆತ
ತನ್ನ ಸಾಂಸ್ಕ್ಕತಿಕ ವೈವಿಧ್ಯ, ಕಲಾಪೋಷಣೆ ಹಾಗೂ ಸಾಹಿತ್ಯ ಸಮೃದ್ದಿಗೆ ನಾಡಿನಲ್ಲೇ ಹೆಸರಾಗಿರುವ ಆಳ್ವಾಸ್ ನುಡಿಸಿರಿ ಸಮ್ಮ...

ನುಡಿಸಿರಿಯಲ್ಲಿ ಕಚಗುಳಿ

ಶನಿವಾರ, 1 ಡಿಸೆಂಬರ್ 2007
ಸಾದಾ ಬಸ್ಸಿಗೂ, ವೋಲ್ವೋ ಬಸ್ಸಿಗೂ ಏನು ವ್ಯತ್ಯಾಸ?
ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶುಕ್ರವಾರ ಚರ್ವಿತ ಚರ್ವಣಕ್ಕೆ ತುಸು ವಿಭಿನ್ನವಾದ ಯಕ್ಷಗಾನ ರಂಗಪ್ರಯೋಗವೊಂದು ಹ...
ಮೂಡುಬಿದಿರೆ: ಮೂಡುಬಿದಿರೆಗೆ ಇದುವರೆಗೂ ಸಾವಿರ ಕಂಬಗಳ ಬಸದಿಯ ಊರು, ಜೈನಕಾಶಿ ಎಂದೆಲ್ಲ ಹೆಸರಿತ್ತು. ಇಂದು ನಡೆದ ಕನ್ನಡ ...
ನವೆಂಬರ್ ಮಾಸ ಆರಂಭವಾಗುತ್ತಿದ್ದಂತೆ ಒಂದೆಡೆ ಮೈಯನ್ನಪ್ಪಿಕೊಂಡು ಹಿಪ್ಪೆ ಮಾಡುವ ಚಳಿ ಇದ್ದರೆ, ಮೈ ಚಳಿ ಬಿಟ್ಟು ಕನ್ನಡಕ್...
ಮೂಡುಬಿದಿರೆ: ಕರಾವಳಿಯ ಸಂಸ್ಕ್ಕತಿ-ಪರಂಪರೆಯನ್ನು ಬಿಂಬಿಸುವ ಕಾಷ್ಠಶಿಲ್ಪಗಳು, ಭತ್ತದ ತೆನೆ, ಅಡಿಕೆ ಗೊನೆ ಇತ್ಯಾದಿಗಳಿಂ...
ಅಲ್ಲಿ ಸರಕಾರಿ ಅಧಿಕಾರಿಗಳ ಕಾರುಬಾರು ಇರುವುದಿಲ್ಲ, ಅತೃಪ್ತಿ, ಅಸಮಾಧಾನದ ಹೊಗೆ ಆಡುವದಿಲ್ಲ. ಮೂರು ದಿನಗಳ ಕಾಲ ಪ್ರಕೃತಿ...
ಕನ್ನಡ ನಾಡು - ನುಡಿಗೆ ಸಂಬಂಧಿಸಿ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯರಿಗೆ ಆಳ್ವಾಸ್ ನುಡಿಸಿರಿ ಪ್ರಶ...