ಹಿಂದಿನ ಸಮೀಕ್ಷೆ

ಆಸ್ಟ್ರೇಲಿಯಾ ತಂಡವು ಆಶಸ್ ಸೋತಿದೆ. ಸೋಲಿನ ನೈತಿಕ ಹೊಣೆ ಹೊತ್ತು ಪಾಂಟಿಂಗ್ ರಾಜೀನಾಮೆ ನೀಡಬೇಕೇ?

ಹೌದು, ನೀಡಲಿ
35.97%
ಪಾಂಟಿಂಗ್ ಹೊಣೆಯಲ್ಲ
32.21%
ಆಸೀಸ್ ಪಾರಮ್ಯದ ಅಂತ್ಯ
31.82%

ಉಪಚುನಾವಣೆಯಲ್ಲಿ ಬಿಜೆಪಿ-2, ಜೆಡಿಎಸ್ 2, ಕಾಂಗ್ರೆಸ್ 1 ಸ್ಥಾನ ಗೆದ್ದುಕೊಂಡಿದೆ. ಇದರಿಂದ

ಕಾಂಗ್ರೆಸ್ ಎಚ್ಚೆತ್ತುಕೊಳ್ಳಲಿ
43.3%
ಬಿಜೆಪಿ ಎಚ್ಚೆತ್ತುಕೊಳ್ಳಲಿ
35.9%
ಜೆಡಿಎಸ್ ಜಾಗೃತವಾಗಲಿ
20.8%

ಜಿನ್ನಾ ಹೊಗಳಿದ್ದಕ್ಕೆ ಜಸ್ವಂತ್ ಸಿಂಗ್‌ಗೆ ಬಿಜೆಪಿ ಗೇಟ್‌ಪಾಸ್ ನೀಡಿದೆ. ಈ ಕ್ರಮ

ಸಮರ್ಥನೀಯ
33.19%
ಖಂಡಿತಾ ತಪ್ಪು
35.4%
ಬಿಜೆಪಿಯ ಸೈದ್ಧಾಂತಿಕ ಬಿಕ್ಕಟ್ಟು
31.42%

ಎಚ್1ಎನ್1 ವೈರಸ್ ಜ್ವರದ ನಿಯಂತ್ರಣಕ್ಕೆ ಕೇಂದ್ರ ಸರಕಾರವು ಕೈಗೊಳ್ಳುತ್ತಿರುವ ಕ್ರಮಗಳು

ಸಮರ್ಪಕ
22.3%
ಏನೇನೂ ಸಾಲದು
62.36%
ಏನೂ ಹೇಳಲಾಗದು
15.34%

ಕ್ರಿಕೆಟ್ ತಂಡವು ವಾಡಾ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ನಿಯಮಾವಳಿಗೆ ಬದ್ಧವಾಗಬೇಕೇ?

ಹೌದು
41.35%
ಇಲ್ಲ
28.57%
ಗೊತ್ತಿಲ್ಲ
30.08%

ಸ್ವಾತಂತ್ರ್ಯ ದಿನದ ಆಚರಣೆಯು ನಿಮಗೆ ಯಾವುದನ್ನು ನೆನಪಿಸುತ್ತದೆ?

ನಾಡಿನ ಬಗ್ಗೆ ಅಭಿಮಾನ, ಹೆಮ್ಮೆ
29.5%
ಸ್ವಾತಂತ್ರ್ಯ ಯೋಧರ ತ್ಯಾಗ, ಬಲಿದಾನ
54.89%
ಇದೊಂದು ರಾಜಕೀಯ ಕಾರ್ಯಕ್ರಮ
15.61%

ಚೆನ್ನೈಯಲ್ಲಿ ಸರ್ವಜ್ಞ ಮೂರ್ತಿ ಸ್ಥಾಪಿಸಲಾಗುತ್ತಿದೆ. ಇದರಿಂದ

ಕನ್ನಡ-ತಮಿಳು ಬಾಂಧವ್ಯ ವೃದ್ಧಿಯಾಗುತ್ತೆ
38.75%
ತಮಿಳರ ಕೈಗೆ ಕೋಲು ಕೊಟ್ಟಂತಾಗಿದೆ
29.52%
ನಮ್ಮ ರಾಜ್ಯದಲ್ಲೇ ಸರ್ವಜ್ಞನನ್ನು ಸ್ಥಾಪಿಸೋಣ
31.73%

ಈಜಿಪ್ಟಿನಲ್ಲಿ ನೀಡಿರುವ ಭಾರತ-ಪಾಕ್ ಜಂಟಿ ಹೇಳಿಕೆಯಲ್ಲಿ ಬಲೂಚಿಸ್ಥಾನ ವಿಚಾರ ಸೇರಿರುವುದರಿಂದ ಭಾರತ ಪಾಕಿಸ್ತಾನಕ್ಕೆ ಶರಣಾದಂತಾಗಿದೆಯೇ?

ಹೌದು
43.86%
ಇಲ್ಲ
36.55%
ಗೊತ್ತಿಲ್ಲ
19.59%

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪ್ರಾರಂಭವಾಗುತ್ತಿದೆ. ಇದರಿಂದ

ಬರೇ ಹಣ ಹಣ ಹಣ
41.79%
ಕ್ರಿಕೆಟ್ ಪ್ರತಿಭೆಗಳಿಗೆ ಅವಕಾಶ
45.67%
ಕ್ರಿಕೆಟಿಗೆ ನಷ್ಟ
12.54%

ಮುಂಬೈ ದಾಳಿಯಲ್ಲಿ ಲಖ್ವಿ ಕೈವಾಡವನ್ನು ಈ ಹಿಂದೆ ಇಲ್ಲ ಇಲ್ಲ ಎನ್ನುತ್ತಿದ್ದರೂ, ಈಗ ಪಾಕಿಸ್ತಾನ ಒಪ್ಪಿಕೊಂಡಿದೆ. ಪಾಕಿಸ್ತಾನವನ್ನು ನಂಬಬಹುದೇ?

ಹೌದು, ಪಾಕಿಗೆ ಜ್ಞಾನೋದಯವಾಗಿದೆ
21.29%
ಇಲ್ಲ, ಏನೋ ಷಡ್ಯಂತ್ರವಿದೆ
45.54%
ಇದೆಲ್ಲವೂ ಅಮೆರಿಕದ ತಂತ್ರ
33.17%

ಉತ್ತರ ಪ್ರದೇಶದಲ್ಲಿ ಮಾಯಾವತಿಯ ಆಡಳಿತ ನೀತಿಗಳು, ವಿರೋಧ ಪಕ್ಷದವರನ್ನು ಬಗ್ಗುಬಡಿಯುವ ಕ್ರಮಗಳು

ಸರಿಯಾಗಿಯೇ ಇದೆ
30%
ಸರ್ವಥಾ ತಪ್ಪು
41.88%
ಅಲ್ಲಿ ಅದು ಅನಿವಾರ್ಯ
28.13%

ವಿಶ್ವ ಚಾಂಪಿಯನ್ ಧೋನಿ ಬಳಗ ವಿಶ್ವಕಪ್‌ನಿಂದ ಹೊರದಬ್ಬಲ್ಪಟ್ಟಿದೆ. ಈ ಮುಖಭಂಗಕ್ಕೆ ಕಾರಣ

ತಂಡದಲ್ಲಿ ಒಗ್ಗಟ್ಟಿನ ಕೊರತೆ
35.16%
ಅತಿಯಾದ ಆತ್ಮವಿಶ್ವಾಸ
50.34%
ತಂಡಕ್ಕೆ ಕಪ್ ಗೆಲ್ಲುವ ಸಾಮರ್ಥ್ಯ ಇಲ್ಲ
14.5%

ಟಿ-20ಯಲ್ಲಿ ಸೋತು ಸುಣ್ಣವಾಗಿರುವ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆಲ್ಲಬಹುದೇ?

ಸರಣಿ ಗೆಲ್ಲುವ ಸಾಮರ್ಥ್ಯ ಇದೆ
48.17%
ಇಲ್ಲ, ಸೋತು ಹಿಂತಿರುಗುತ್ತಾರೆ
30.73%
ಸೋಲು-ಗೆಲುವು ಫಿಫ್ಟಿ-ಫಿಫ್ಟಿ
21.1%

ಒಸಾಮ ಬಿನ್ ಲಾಡೆನ್ ಇಲ್ಲಿಲ್ಲ ಎಂಬ ಪಾಕ್ ಸಚಿವ ರಹಮಾನ್ ಮಲಿಕ್ ಹೇಳಿಕೆಯನ್ನು ಅಮೆರಿಕ ನಂಬಬೇಕೇ?

ಹೌದು
19.75%
ಇಲ್ಲ
63.58%
ಗೊತ್ತಿಲ್ಲ
16.67%

ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಮಂಡಿಸಿದ ಬಜೆಟ್

ಅತ್ಯುತ್ತಮ
25.51%
ನಿರಾಶಾದಾಯಕ
41%
ಸಮ್ಮಿಶ್ರ
33.49%