ವಿಶ್ವಾಸಮತ ಗೆಲ್ಲಲು ಆಡಳಿತಾರೂಢ ಬಿಜೆಪಿ ಅನುಸರಿಸಿದ ಕ್ರಮ
ಸರಿ, ಪ್ರತಿಪಕ್ಷಗಳ ತಂತ್ರಕ್ಕೆ ಸರಿಯಾದ ತಿರುಮಂತ್ರ
ತಪ್ಪು, ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ
ಥೂ... ಏನು ಬೇಕಾದ್ರೂ ಮಾಡಿಕೊಳ್ಳಲಿ...
ಯಡಿಯೂರಪ್ಪ ಸರಕಾರ ವಿಶ್ವಾಸ ಮತದಲ್ಲಿ ವಿಜಯ ಸಾಧಿಸುತ್ತದೆಯೇ?
ಹೌದು, ಖಂಡಿತಾ ಸರಕಾರ ಉಳೀತದೆ
ಮೊದ್ಲೇ ಸಿಎಂ ರಾಜೀನಾಮೆ ಕೊಡ್ತಾರೆ
ಕ್ರೀಡಾಂಗಣದಲ್ಲಿ ಪಾಂಟಿಂಗ್ ಮತ್ತು ಜಹೀರ್ ನಡುವಿನ ವಾಗ್ವಾದ ನಡೆದಿದ್ದು
ಇಲ್ಲ, ಪಾಂಟಿಂಗೇ ರೇಗಿಸಿದ್ದು
ಅಯೋಧ್ಯೆ ರಾಮಜನ್ಮಭೂಮಿ ತೀರ್ಪನ್ನು ನೀವು ಪರಿಗಣಿಸುವ ಬಗೆ
ಸೌಹಾರ್ದಯುತ ತೀರ್ಪಿದು, ಇದೇ ಅಂತಿಮವಾಗಲಿ
ಇಲ್ಲ, ಸುಪ್ರೀಂಕೋರ್ಟಿನಲ್ಲಿ ಇತ್ಯರ್ಥವಾಗಲಿ
ಕಾಮನ್ವೆಲ್ತ್ ಕ್ರೀಡಾಕೂಟದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಸಾಕಷ್ಟು ಆಗಿದೆ. ಈಗ ಇದು ಬ್ರಿಟನ್ ರಾಣಿಯಿಂದ ಉದ್ಘಾಟನೆ ಆಗುತ್ತಿರುವುದು ಸರಿಯೇ?
ಟೆಸ್ಟ್ ತಂಡದಿಂದ ಕನ್ನಡಿಗ ಮಿಥುನ್ ಕೈಬಿಟ್ಟು, ಮುರಳಿ ವಿಜಯ್ ಸೇರ್ಪಡೆಯಾಗಿದ್ದು
ಪಾಕಿಸ್ತಾನದ ಕ್ರಿಕೆಟ್ ಬೆಟ್ಟಿಂಗ್ ರೋಗಕ್ಕೆ ಆಗಾಗ್ಗೆ ಈಡಾಗುತ್ತಿದೆ. ಹೀಗಾಗಿ
ಅಲ್ಲಿ ಕ್ರಿಕೆಟ್ ನಿಷೇಧಿಸ್ಬೇಕು
ಪಾಕ್ ಕ್ರಿಕೆಟ್ ಮಂಡಳಿಯನ್ನು ಬಿಸಿಸಿಐ ಖರೀದಿಸಲಿ
ಅಲ್ಲಿನ ಸರಕಾರ ಸರಿಯಾದ್ರೆ ಎಲ್ಲವೂ ಸರಿಯಾಗುತ್ತೆ
ವೈದ್ಯರ ಮುಷ್ಕರದಿಂದ ಜನ ಸಾಯುತ್ತಿದ್ದಾರೆ, ಬ್ಯಾಂಕ್ ನೌಕರರೂ ಮುಷ್ಕರ ಹೂಡುತ್ತಿದ್ದಾರೆ. ಸರಕಾರಿ ನೌಕರರು ಮುಷ್ಕರ ಹೂಡುವುದು
ಖಂಡಿತಾ ಸರಿ, ಅವರಿಗೂ ಹಕ್ಕಿದೆ
ಸರಕಾರಿ ನೌಕರರಿಗೆ ಮುಷ್ಕರ ನಿಷೇಧಿಸಬೇಕು
ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೆ ಸಂಸದರ ವೇತನ ಏರಿಕೆ ಸರಿಯೇ?
ಹೌದು, ಅವ್ರು ಜನಸೇವಕರಲ್ವಾ, ಖರ್ಚಿಲ್ವಾ?
ತಪ್ಪು, ಅವ್ರಿಗೂ ಬೆಲೆ ಏರಿಕೆ ಬಿಸಿ ತಟ್ಲಿ ಬಿಡಿ
ಅವ್ರು ಕಡಿದು ಗುಡ್ಡೆ ಹಾಕೋದು ಅಷ್ಟ್ರಲ್ಲೇ ಇದೆ
ಸೆಹ್ವಾಗ್ಗೆ ಶತಕ ತಪ್ಪಿಸಲು ಶ್ರೀಲಂಕಾ ಸಂಚು ನಡೆಸಿದ್ದಕ್ಕೆ
ಮಗದೊಂದು ಸ್ವಾತಂತ್ರ್ಯೋತ್ಸವ ಬಂದಿದೆ. ಈ ಸ್ವಾತಂತ್ರ್ಯ ಎಂಬುದು
ನಿಜಕ್ಕೂ ನಾವು ಸರ್ವತಂತ್ರ ಸ್ವತಂತ್ರರು
ರಾಜಕಾರಣಿಗಳು ಮಾತ್ರ ಸ್ವತಂತ್ರರು
ಎಲ್ಲಿಗೆ ಬಂತು, ಯಾರಿಗೆ ಬಂತು?
ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಕಾಂಗ್ರೆಸ್ ಪಾದಯಾತ್ರೆ ಹೋರಾಟದಿಂದ
ಕಾಂಗ್ರೆಸ್ನ ವರ್ಚಸ್ಸು ಹೆಚ್ಚುತ್ತದೆ
ಕಾಂಗ್ರೆಸ್ ವರ್ಚಸ್ಸು ಮತ್ತೆ ಕುಸೀತದೆ
ಸಿಎಂ, ಶಾಸಕರನ್ನು ಹೊರತುಪಡಿಸಿ, ಲೋಕಾಯುಕ್ತರಿಗೆ ನೀಡಲಾಗಿದ್ದು ಪರಮಾಧಿಕಾರವೇ?
ಇಲ್ಲ, ಇದು ಕಣ್ಣೊರೆಸುವ ತಂತ್ರ
ಪರಮಾಧಿಕಾರ ನೀಡಲು ಯಾವ ಪಕ್ಷಕ್ಕೂ ಇಷ್ಟ ಇಲ್ಲ
ದಿವಂಗತ ವಿಷ್ಣು ವರ್ಧನ್ ಹೆಸರಿನಲ್ಲಿ ದ್ವಾರಕೀಶ್ ಅವರು ಚಿತ್ರ ನಿರ್ಮಿಸಬೇಕೇ?
ಲೋಕಾಯುಕ್ತರು ರಾಜೀನಾಮೆ ನೀಡಿರುವುದರ ಹಿಂದಿನ ಕಾರಣ
ಕರ್ತವ್ಯಕ್ಕೆ ಸ್ಪಂದಿಸದ ಸರಕಾರ