ಕೆಟ್ಟ ದೃಷ್ಟಿ ದೂರಮಾಡಲು ಇಂದು ಕಪ್ಪು ವಸ್ತ್ರದಿಂದ ಹೀಗೆ ಮಾಡಿ

ಸೋಮವಾರ, 3 ಆಗಸ್ಟ್ 2020 (07:09 IST)
ಬೆಂಗಳೂರು : ಇಂದು ಪ್ರಭಾವಶಾಲಿ ಶ್ರಾವಣ ಹುಣ್ಣಿಮೆ ಇದೆ. ಈ ದಿನ ಮನೆಯ ಸಮಸ್ಯೆಗಳೆಲ್ಲಾ ದೂರವಾಗಲು ಕಪ್ಪು ವಸ್ತ್ರದಿಂದ ಈ ಸಣ್ಣ ಪರಿಹಾರವನ್ನು ಮಾಡಿ.

ನಾಳೆ ಮುಸ್ಸಂಜೆ ವೇಳೆ ಅಂದರೆ ಸಂಜೆ 6 ಗಂಟೆಯಿಂದ ರಾತ್ರಿ 9ಗಂಟೆಯ ಒಳಗೆ ಕಪ್ಪು ಬಣ್ಣ ವಸ್ತ್ರವನ್ನು ತೆಗೆದುಕೊಂಡು ಅದರೊಳಗೆ 1 ಹಳದಿ ಬಣ್ಣದ ನಿಂಬೆ ಹಣ್ಣು, 3 ಒಣಮೆಣಸಿನ ಕಾಯಿ ಹಾಕಿ ಬಟ್ಟೆಯನ್ನು ಗಂಟು ಕಟ್ಟಿ ಮನೆಯಲ್ಲಿರುವ ಎಲ್ಲಾ ಸದಸ್ಯರ ದೃಷ್ಟಿ ತೆಗೆಯಬೇಕು. ಬಳಿಕ ಮನೆಯ ದೃಷ್ಟಿಯನ್ನು ತೆಗೆದು ಬಳಿಕ ನಿರ್ಜನ ಪ್ರದೇಶದಲ್ಲಿ ಎಸೆದು ಕೈಕಾಲು ತೊಳೆದು ಮನೆಯೊಳಗೆ ಬರಬೇಕು. ಇದರಿಂದ ಕೆಟ್ಟಶಕ್ತಿಗಳು ಮನೆಯಿಂದ ಹೊರಹೋಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ