ಶುಕ್ರವಾರದಂದು ಕವಡೆಯಿಂದ ಹೀಗೆ ಮಾಡಿದರೆ ಕಷ್ಟ ನಿವಾರಣೆ

ಶುಕ್ರವಾರ, 4 ಸೆಪ್ಟಂಬರ್ 2020 (07:41 IST)
ಬೆಂಗಳೂರು : ಕವಡೆಗೆ ಶಾಸ್ತ್ರದಲ್ಲಿ ತುಂಬಾ ಮಹತ್ವವಿದೆ. ಇದರಿಂದ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಬಹುದು. ಕವಡೆಗಳಿಂದ ಈ ರೀತಿ ಪೂಜೆ ಮಾಡಿದರೆ ನಿಮ್ಮ ಮೇಲೆ ಲಕ್ಷ್ಮೀ ದೇವಿಯ ಅನುಗ್ರಹವಾಗುತ್ತದೆ.

ವ್ಯಾಪಾರಸ್ಥರು ಶುಕ್ರವಾರದಂದು 5 ಅರಶಿನ ಬಣ್ಣದ ಕವಡೆಗಳನ್ನು ಮನೆಗೆ ತಂದು ಅದನ್ನು ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಮುಂದೆ ಇಟ್ಟು ಅದರ ಪೂಜೆ ಮಾಡಿ ಲಕ್ಷ್ಮೀದೇವಿಯ ಸಂಕಲ್ಪ ಮಾಡಿಕೊಳ್ಳಬೇಕು. ಬಳಿಕ ಅದನ್ನು ನಿಮ್ಮ ಹಣವಿಡುವ ಸ್ಥಳದಲ್ಲಿ ಇಡಬೇಕು. ಇದರಿಂದ ಮಹಾಲಕ್ಷ್ಮೀದೇವಿಯ ಅನುಗ್ರಹದಿಂದ ಕಷ್ಟಗಳು ದೂರವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ