ಶ್ರೀ ಗಕಾರ ಗಣಪತಿ ಸ್ತೋತ್ರ ಯಾವ ವಾರ ಓದಿದರೆ ಏನು ಫಲ?

ಗುರುವಾರ, 2 ಮೇ 2019 (06:55 IST)
ಬೆಂಗಳೂರು: ಶ್ರೀ ಗಕಾರ ಗಣಪತಿ ಅಷ್ಟೋತ್ತರ ಓದಿ ಪೂಜಿಸುವವರಿಗೆ ಬಹಳ ಬೇಗ ಫಲ ಸಿಗುವುದು. ಯಾವ ವಾರ ಓದಿದರೆ ಏನು ಫಲ ನೋಡೋಣ.


ಭಾನುವಾರ: ಕೆಲಸದ ತೊಂದರೆಗಳು, ಕಿರುಕುಳ ನಿವಾರಣೆಯಾಗುವುದು.
ಸೋಮವಾರ: ಮಾನಸಿಕ ನೆಮ್ಮದಿ ದೊರೆಯುವುದು. ಜುಗುಪ್ಸೆ ದೂರವಾಗುವುದು.
ಮಂಗಳವಾರ: ಗೃಹ ಕಲಹ, ದಾಂಪತ್ಯ ಕಲಹಗಳು ದೂರವಾಗುವುದು.
ಬುಧವಾರ: ವಿದ್ಯಾವಂತರೂ, ಜ್ಞಾನಿಗಳೂ ಆಗುತ್ತಾರೆ.
ಗುರುವಾರ: ಓದಿದರೆ ನೀವು ಮಾಡುವ ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುವುದು.
ಶುಕ್ರವಾರ: ಮನೆಯಲ್ಲಿ ಹಣಕಾಸಿನ ಸಮಸ್ಯೆ ದೂರವಾಗುವುದು.
ಶನಿವಾರ: ಸಮಸ್ತ ಸಾಲ ಬಾಧೆ ನಿವಾರಣೆಯಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ