ಪವನ್ ಕಲ್ಯಾಣ ಜತೆಗೆ ಚಿತ್ರ ನಿರ್ಮಿಸುತ್ತೇನೆ: ಎಚ್‌ಡಿ ಕುಮಾರಸ್ವಾಮಿ

ಸೋಮವಾರ, 22 ಆಗಸ್ಟ್ 2016 (09:51 IST)
ಪವನ್ ಕಲ್ಯಾಣ ಅವರಿಗಾಗಿ ಚಿತ್ರ ನಿರ್ಮಿಸುತ್ತೇನೆ ಎಂದು ಎಚ್.ಡಿ ಕುಮಾರ್ ಸ್ವಾಮಿ ಹೇಳಿದ್ದಾರೆ. ಪವನ್ ಕಲ್ಯಾಣ ಅವರನ್ನು ಭೇಟಿ ಮಾಡಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ಡಿಕೆ ತಿಳಿಸಿದ್ದಾರೆ.


ಶನಿವಾರ ಹೈದರಾಬಾದಿನ ಪವನ ಕ್ಲಯಾಣ ನಿವಾಸದಲ್ಲಿ ಭೇಟಿಯಾಗಿರು ಎಚ್‌ಡಿಕೆ. ಕೆಲಹೊತ್ತು ಪವನ್ ಕಲ್ಯಾಣ ಜತೆಗೆ ಮಾತುಕತೆ ನಡೆಸಿದ್ದಾರೆ. ಸೆಪ್ಟೆಂಬರ್ 18ರಂದು ನಡೆಯುವ ನಿಖಿಲ್ ಅಭಿನಯದ ಜಾಗ್ವಾರ್ ಚಿತ್ರದ ಆಡಿಯೋ ರಿಲೀಸ್‌ಗೆ ಆಹ್ವಾನ ನೀಡಿದ್ದಾರೆ.

ಈ ವೇಳೆ ಮಾತನಾಡಿರುವ ಅವರು, ಪವನ್ ಕಲ್ಯಾಣ ಜತೆಗೆ ರಾಜಕೀಯ ವಿಷಯವಾಗಿ ಮಾತುಕತೆ ನಡೆಸಿಲ್ಲ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ