'ಸರೈನೋಡು' ಚಿತ್ರದ ಬಿಗ್ ಯಶಸ್ಸಿನ ಬಳಿಕ ನಟ ಅಲ್ಲು ಅರ್ಜುನ್ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಅವರಿಗಾಗಿ ಹಲವು ಮೂವೀಗಳು ಕಾಯುತ್ತಿವೆ. ಚಿತ್ರದ ನಿರ್ದೇಶಕರು ಕಾಲ್ ಶೀಟ್ಗಾಗಿ ಕಾಯುತ್ತಿದ್ದಾರೆ. ಅಲ್ಲು ಅರ್ಜುನ್ ಅಬಿನಯದ ಮುಂಬರುವ ಚಿತ್ರ ತೆರೆ ಮೇಲೆ ಬರಲಿದೆಯಂತೆ. ಇನ್ನೂ ಸದ್ಯಕ್ಕೆ ಚಿತ್ರದ ಟೈಟಲ್ ಯಾವುದು ಅನ್ನೋದು ಗೊತ್ತಾಗಿಲ್ಲ. ಈ ಚಿತ್ರವನ್ನು ಹರೀಶ್ ಶಂಕರ್ ನಿರ್ದೇಶನ ಮಾಡಲಿದ್ದಾರೆ..