ಬೆಂಗಳೂರಿನಿಂದ ತಂದಿದ್ದ ಒಂದೂವರೆ ಕಿಲೋಗಳಷ್ಟು ಚಿನ್ನದ ಆಭರಣ ಕಳುವಾಗಿದೆ. ಈ ಘಟನೆ ನಡೆದಿರುವುದು ಬೇರೆ ಎಲ್ಲೂ ಅಲ್ಲ, ರುದ್ರಮ ದೇವಿ ಚಿತ್ರದ ಶೂಟಿಂಗ್ ಜಾಗದಲ್ಲಿ. ರುದ್ರಮದೇವಿ ಆಂಧ್ರಪ್ರದೇಶ ಆಳಿದ ವೀರರಾಣಿಯ ಕಥೆ ಆಗಿದೆ. ಅರುಂಧತಿ ಖ್ಯಾತಿಯ ರುದ್ರಮದೇವಿ ಪಾತ್ರದಲ್ಲಿ ನಟಿ ಅನುಷ್ಕ ಶೆಟ್ಟಿ ನಟಿಸುತ್ತಾ ಇದ್ದಾಳೆ.