ಈ ಸಿನಿಮಾ ದೇಶದ ಪ್ರಮುಖ ರಾಜಕಾರಣಿಯೊಬ್ಬರ ಪತ್ನಿಯ ನಿಗೂಢ ಸಾವಿನ ಪ್ರಕರಣಕ್ಕೆ ಹೋಲಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದ್ದು ಇದರಲ್ಲಿ ಅರ್ಜುನ್ ಸರ್ಜಾ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಖ್ಯ ಪಾತ್ರಕ್ಕೆ ಮೊನಿಶಾರವನ್ನು ಆಯ್ಕೆ ಮಾಡುವ ಸಲಹೆ ಕೂಡ ಸರ್ಜಾ ಅವರದ್ದೇ ಅಂತೆ. ಹಲವಾರು ಟ್ವಿಸ್ಟ್ಗಳಿರುವ ಈ ಸಿನಿಮಾಕ್ಕೆ ಮೊನಿಯಾ ಅವರೇ ಸೂಕ್ತರು ಎಂದು ಸರ್ಜಾ ಭಾವಿಸಿದರಂತೆ.