ಇತ್ತೀಚೆಗೆ ನಡೆದ ಅಗ್ನಿ ಅನಾಹುತದ ಸಮಯದಲ್ಲಿ ಅಲ್ಲಿ ಕರ್ತವ್ಯ ನಿರತವಾಗಿದ್ದ ಅಧಿಕಾರಿ ನಿತಿನ್ ಯೆವ್ಲೆಕರ್ ಕುಟುಂಬಕ್ಕೆ ಹೃತಿಕ್ ಆರ್ಥಿಕ ಸಹಾಯು ಮಾಡುವುದರ ಜೊತೆಗೆ ಆ ಕುಟುಂಬ ಸದಸ್ಯರಿಗೆ ಸಾಂತ್ವನ ನೀಡಿದ್ದಾರೆ ಹೃತಿಕ್. ಕಳೆದ ಶುಕ್ರವಾರ ಅಂಧೇರಿಯಲ್ಲಿ ಇರುವ ಲೋಟಸ್ ಬಿಸಿನೆಸ್ ಪಾರ್ಕ್ ನಲ್ಲಿದ್ದ 22 ಅಂತಸ್ತುಗಳ ಕಟ್ಟದಲ್ಲಿ ಅಗ್ನಿ ಅನಾಹುತ ಆಗಿತ್ತು. .