ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈಫ್, ಭಾರತೀಯ ಚಿತ್ರರಂಗ ಎಲ್ಲಾ ಪ್ರತಿಭೆಗಳಿಗೆ ಮುಕ್ತ ಅವಕಾಶ ನೀಡಿದೆ. ಕಾಲಾವಿದರು ಶಾಂತಿ ಸಂದೇಶ ನೀಡುತ್ತಾರೆ. ಈ ದೇಶದಲ್ಲಿ ಯಾರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಸರ್ಕಾರ ನಿರ್ಧರಿಸಲಿದೆ ಎಂದಿದ್ದಾರೆ. ಈ ನಡುವೆ ಫವಾದ್ ಖಾನ್ ಸದ್ದಿಲ್ಲದೇ ದೇಶ ತೊರೆದಿದ್ದಾರೆ ಎಂಬ ವದಂತಿ ಹರಡಿವೆ.