ಅಂದರೆ ಆ ಗಾಳಿ ಸುಂಟರಗಾಳಿಯಾಗಿ ಬದಲಾಗಿತ್ತು. ಅರ್ಧಗಂಟೆ ನಿರಂತರವಾಗಿ ಬೀಸಿ ಆ ಬಳಿಕ ತಣ್ಣಗಾಯಿತಂತೆ. ಆ ಸಮದಲ್ಲಿ ಎಲ್ಲರು ದಿಕ್ಕಾಪಾಲಾಗಿ ಬಿಟ್ಟಿದ್ದರಂತೆ. ಈ ಅನುಭವದ ಬಗ್ಗೆ ಅನುಷ್ಕ ಶರ್ಮ ಟ್ವೀಟ್ ಮಾಡಿ ತಿಳಿಸಿದ್ದಾಳೆ. ಒಂದು ಪುಟ್ಟ ಪ್ರಮಾಣದ ಗಾಳಿ ಅತಿ ದೊಡ್ಡ ಸುಂಟರ ಗಾಳಿ ಆಗಿ ಬದಲಾಯಿತು. ಯೂನಿಟ್ ಸದಸ್ಯರೆಲ್ಲರೂ ಆ ಗಾಳಿಯಿಂದ ದಿಕ್ಕಾಪಾಲಾದರು. ಹಾರಿ ಬರುತ್ತಿದ್ದ ಮರಳಿನಿಂದ ಅವರ ದೇಹವು ದಣಿದು ಹೋಯಿತು.ಎಲ್ಲರು ಎಲ್ಲೆಲ್ಲೊ ಬಿದ್ದಿದ್ದರು. ಒಂದು ಸ್ವಲ್ಪ ಸಮಯ ಆದ ಬಳಿಕ ಆ ಗಾಳಿಯು ತನ್ನ ಆರ್ಭಟ ನಿಲ್ಲಿಸಿತು . ಈ ತಿಂಗಳ 17 ಎಂದಿಗೂ ಮರೆಯಲಾಗದ ದಿನ ಎನ್ನುವ ಮಾತನ್ನು ಹೇಳಿದ್ದಾಳೆ ಆಕೆ.