ಶಬರಿಮಲೈ ಅಯ್ಯಪ್ಪ ಭಕ್ತರು ಇಡೀ ವಿಶ್ವದಲ್ಲ್ಲೇ ಇದ್ದಾರೆ. ಭಾರತದವರು ಅಲ್ಲಿಗಂತೂ ಹೋಗುತ್ತಲೇ ಇರುತ್ತಾರೆ ವ್ರತ ಕಟ್ಟಿ. ಆ ವಿಷಯದಲ್ಲಿ ಕನ್ನಡ ನಟರುಗಳು ಸಹ ಹಿಂದೆ ಉಳಿದಿಲ್ಲ.
PR
ಕನ್ನಡದ ಮೇರು ನಟರುಗಳಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಸುಮಾರು ನಲವತ್ತೆರಡು ಮಂದಿ ಕಳೆದವಾರ ಹದಿನೈದರಂದು ಶಬರಿಮಲೈ ಯಾತ್ರೆಗೆ ಹೋಗಿದ್ದ ಬಗ್ಗೆ ನಾವು ತಿಳಿಸಿದ್ದೆವು. ಅವರು ಭಗವಂತನ ದರ್ಶನ ಮುಗಿಸಿ ವಾಪಾಸಾಗಿದ್ದಾರೆ.