ವಾರ ನಡೆದ ಈ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲು ಚೆನ್ನೈ ನಿಂದ ಹೊರಟ ಶ್ರುತಿ ಸಮಯಕ್ಕೆ ಸರಿಯಾಗಿ ಹೋಗಲಾಗದೆ ಫ್ಲೈಟ್ ಮಿಸ್ ಮಾಡಿಕೊಂಡಳು. ಈ ಪ್ರಕರಣ ಒಂದೆರಡು ಸರ್ತಿ ಪುನರಾವರ್ತನೆ ಆದ ಕಾರಣ ಶ್ರುತಿಗೂ ತಮಗೂ ಸರಿ ಹೊಂದಲ್ಲ ಎಂದು ನಿರ್ಧರಿಸಿ ಮಹೇಶ್ ಬಾಬು ಈ ನಿರ್ಧಾರಕ್ಕೆ ಬಂದರಂತೆ. ಒಟ್ಟಾರೆ ಸೋಲಿನ ಸುಳಿಯಲ್ಲಿ ಇರುವ ಮಹೇಶ್ ಬಾಬು ಅವರ ಅದೃಷ್ಟ ಸಮಂತ ಬದಲಾಯಿಸುತ್ತಾಳ? ಸಮಯವೇ ಎಲ್ಲ ಹೇಳುತ್ತದೆ.